To mark the discovery of Raman Effect, February 28th is celebrated as National Science day. On this ocassion, We had displayed more than 16 posters/models by students from 3rd to 9th. Members of Baalabalaga Eco club put up a poster and initiated the collection of entries for the ecological dictionary.The day began with the presentation of a science based drama " Evergreen Revolution" by the students of 9th Standard. Arush and Chirag spoke about two women scientists , Marie Curie and Jane Goodal
ಇಂದು ಚಟುವಟಿಕೆ ತರಗತಿಯಲ್ಲಿ ಮಕ್ಕಳೆಲ್ಲ ಸೇರಿ ಮುಚ್ಚಳಗಳನ್ನು ಬಳಸಿ ಈ ವಿನ್ಯಾಸವನ್ನು ಮಾಡಿದ್ದಾರೆ. ಎಲ್ಲರೂ ಕೂಡಿಕೊಂಡು ಒಂದೇ ವಿನ್ಯಾಸವನ್ನು ಮಾಡುವುದರಿಂದ ಮಕ್ಕಳು ಹೊಂದಾಣಿಕೆಯನ್ನು ಕಲಿಯುತ್ತಾರೆ ಈ ಚಟುವಟಿಕೆಯಿಂದ ಅವರಲ್ಲಿ ಸೃಜನಾತ್ಮಕ ಕಲೆಯನ್ನು ಹೆಚ್ಚಿಸಬಹುದು. ಬೌದ್ಧಿಕ ಬೆಳವಣಿಗೆ ಆಗುತ್ತದೆ.
೫ನೇ ವರ್ಗದ ಮಕ್ಕಳಿಗೆ ಗೌರಿ ಮೌಶಿ ಒರಿಗಾಮಿ ಬಳಸಿ ಆಕೃತಿಗಳನ್ನು ಮಾಡುವುದನ್ನು ಹೇಳಿಕೊಟ್ಟರು.
ಇಂದು ಪ್ರತಿ ವರ್ಷದಂತೆ ಶಾಲೆಯಲ್ಲಿ ಹಣ್ಣಿನ ರಸಾಯನವನ್ನು ಮಾಡಲಾಯಿತು. ಎಲ್ಲ ಮಕ್ಕಳಿಗೆ ಬೇರೆ ಬೇರೆ ಹಣ್ಣನ್ನು ತೆಗೆದುಕೊಂಡು ಬರಲು ಹೇಳಿ,ತಂದಂತಹ ಹಣ್ಣುಗಳನ್ನು ಚಿಕ್ಕ ಮಕ್ಕಳಿಗೆ ತೋರಿಸಿದಾಗ ಮಕ್ಕಳು ಹಣ್ಣುಗಳನ್ನು ಗುರುತಿಸಿದರು. ಹಾಗೂ ದೊಡ್ಡ ಮಕ್ಕಳು ಕೆಲಸ ಮಾಡುವ ರೀತಿಯನ್ನು ನೋಡಿದರು. 9 ನೇ ತರಗತಿಯ ಮಕ್ಕಳು ಹೆಚ್ಚಿನ ಜವಾಬ್ದಾರಿಯಿಂದ ಹಣ್ಣುಗಳನ್ನು ತೊಳೆದು, ಕಟ್ ಮಾಡಿ, ಹಣ್ಣಿನ ರಸಾಯನವನ್ನು ತಯಾರಿಸಿ ಎಲ್ಲ ಮಕ್ಕಳಿಗೂ, ಶಿಕ್ಷಕರಿಗೂ, ಮಕ್ಕಳನ್ನು ಕರೆಯಲು ಬಂದ ಪಾಲಕರಿಗೂ ತಾವೇ ಬಡಿಸಿದರು. ಇದರಿಂದ ಮಕ್ಕಳು ಕೂಡಿ ಕೆಲಸ ಮಾಡುವುದನ್ನು ಕಲಿತರು. ದೈಹಿಕ ಆರೋಗ್ಯದ ದೃಷ್ಟಿಯಿಂದ ಮಾಡಿದ
9ನೇ ತರಗತಿಯ ಮಕ್ಕಳಿಗೆ ತೃತೀಯ ಭಾಷೆ ಹಿಂದಿ ವಿಷಯದ ಪಾಠಕ್ಕೆ ಪೂರಕವಾಗಿ ಸೋಲಾರ್ ಕುಕ್ಕರಿನಲ್ಲಿ "ಅನ್ನ" ಮಾಡಿದೆವು. ಈ ಚಟುವಟಿಕೆಯನ್ನು ಮಾಡಲಾಯಿತು.
ವಿವೇಕಾನಂದ ಕಾಲೇಜಿನಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಗಳಿಸಿ 5000 ರೂ ಬಹುಮಾನ ಪಡೆದಿದ್ದಾರೆ. ಭಾಗವಹಿಸಿದ ಎಲ್ಲ ಮಕ್ಕಳಿಗೂ ಧನ್ಯವಾದಗಳು.
ಜೀವಿಕ ಮೌಲಾನಾ ಅಬುಲ್ ಕಲಾಂ ಅವರ ಬಗ್ಗೆ ಮಾತನಾಡಿದಳು. ಮೌಲಾನಾ ಕಲಾಂ ಅವರ ಕಾಂಗ್ರೆಸ್ ಗೆ ಸೇರ್ಪಡೆ, ಗಾಂಧೀಜಿ ಜೊತೆ ಇದ್ದಂತ ಒಡನಾಟ, ಶಿಕ್ಷಣದಲ್ಲಿ ಅವರು ಮಾಡಿದಂತ ಸಾಧನೆಗಳು ಇತ್ಯಾದಿಗಳ ಬಗ್ಗೆ ಒಂದು ವಿಡಿಯೋ ಮುಖಾಂತರ 8,9,10ನೇ ತರಗತಿ ಮಕ್ಕಳಿಗೆ ತೋರಿಸಲಾಯಿತು.
ದಿನಾಂಕ 5/11/2025 ರಂದು ಶಾಲೆಯಲ್ಲಿ ಕಾಳಿನ ಕೋಸಂಬರಿಯನ್ನು ಮಾಡಿದವು. ಎಲ್ಲಾ ತರಗತಿಗಳಿಂದ ಮಕ್ಕಳಿಗೆ ಕಾಳು, ತರಕಾರಿಗಳನ್ನು ತರಲು ಹೇಳಿದ್ದೆವು. ಮಕ್ಕಳು ಹೆಚ್ಚುವುದು,ತುರಿಯುವುದು ಮತ್ತು ಸಾಮಗ್ರಿಗಳ ಪ್ರಮಾಣವನ್ನು ತಿಳಿಯಲು ಈ ಚಟುವಟಿಕೆ ಬಹಳ ಸಹಾಯವಾಗುತ್ತದೆ. ಸಣ್ಣ ಮಕ್ಕಳಿಗೆ ಕಾಳಿನ ಪರಿಚಯ ಮತ್ತು ತರಕಾರಿಗಳ ಪರಿಚಯ ಆಗುತ್ತದೆ. ಮಕ್ಕಳ ತಮ್ಮನ್ನು ತಾವು ಈ ಚಟುವಟಿಕೆಯಲ್ಲಿ ತುಂಬಾ ಚೆನ್ನಾಗಿ ತೊಡಗಿಸಿಕೊಳ್ಳುತ್ತಾರೆ. ಕಾಳಿನ ಕೋಸಂಬರಿ ಎಲ್ಲರಿಗೂ ಹಂಚಿ ತಾವು ಪೌಷ್ಟಿಕ ಕೋಸಂಬರಿಯನ್ನು ಸವಿಯುತ್ತಾರೆ.
ಇಂದು ಮೂರನೇ ತರಗತಿಯ ಮಕ್ಕಳನ್ನು ಕರ್ನಾಟಕ ವಿಶ್ವವಿದ್ಯಾನಿಲಯದ ಆವರಣದಲ್ಲಿ ಸುತ್ತಾಡಿಸಿಕೊಂಡು ಬರಲಾಯಿತು. ಅಲ್ಲಿ ಮಕ್ಕಳಿಗೆ ಬೇರೆ ಬೇರೆ ಅಧ್ಯಯನ ಪೀಠಗಳನ್ನು ತೋರಿಸಲಾಯಿತು. ಆ ಆವರಣದಲ್ಲಿ ಬೆಳೆದಿರುವ ವಿವಿಧ ಬಗೆಯ ಹೂಗಳನ್ನು ನೋಡಿ ಮಕ್ಕಳು ಆನಂದಿಸಿದರು. ಗಾಂಧಿ ಅಧ್ಯಯನ ಭವನದಲ್ಲಿ ಮಕ್ಕಳು ಕಥೆ ಪುಸ್ತಕಗಳನ್ನು ಓದಿದರು. ಅಲ್ಲಿಯೇ ಇರುವ ಉದ್ಯಾನವನದಲ್ಲಿ ಕುಳಿತುಕೊಂಡು ತಿಂಡಿ ತಿಂದರು. ವಿಶ್ವವಿದ್ಯಾನಿಲಯದ ಕ್ಯಾಂಪಸಿನಲ್ಲಿರುವ ಎಲ್ಲಾ ಬೋರ್ಡುಗಳನ್ನು ಓದುತ್ತಾ ತಮಗೆ ತಿಳಿಯದೆ ಇರುವ ಪದಗಳ ಅರ್ಥಗಳನ್ನು ಕೇಳುತ್ತಿದ್ದರು. ವಿಶ್ವವಿದ್ಯಾನಿಲಯ ಕ್ಯಾಂಪಸ್ ನಲ್ಲಿ ನೋಡುವಂತದ್ದು ಬಹಳಷ್ಟು ಇದೆ. ನಮಗೆ ಸಮಯದ ಅಭಾವದಿಂ
The celebrations of world environment day 2025 started with a vibrant march, with slogans to stir the enthusiasm in the public around the neighbourhood,for example "forest without trees is like home without children" or "stop plastic save earth" or 'greenery is life ' , etc.As the saying goes ' Its not only for what we do we are responsibe, but for that we do not do'. All along the way, there echoed a chorus of songs dedicated to mother nature and the state of iher due to humans. We walked